Exclusive

Publication

Byline

Bengaluru Crime: ಕೆಲಸ ಮಾಡಿಕೊಂಡಿದ್ದ ಮನೆಯಲ್ಲೇ ಮಹಿಳೆಯಿಂದ ಕಳ್ಳತನ; 34 ಲಕ್ಷ ಬೆಲೆಬಾಳುವ ವಜ್ರ, ಚಿನ್ನ, ಬೆಳ್ಳಿಯ ಆಭರಣ, ನಗದು ವಶಕ್ಕೆ

ಭಾರತ, ಮೇ 4 -- ಬೆಂಗಳೂರು: ಹಿರಿಯ ನಾಗರಿಕರ ಮನೆಯಲ್ಲಿ ಮನೆ ಕೆಲಸ ಮಾಡಿಕೊಂಡಿದ್ದ ಮಹಿಳೆಯೊಬ್ಬರು 34 ಲಕ್ಷ ರೂಪಾಯಿ ಮೌಲ್ಯದ ವಜ್ರ, ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಹಾಗೂ 11 ಲಕ್ಷ ರೂಪಾಯಿ ನಗದು ದೋಚಿರುವ ಘಟನೆ ಬೆಂಗಳೂರಿನ ಜೆ.ಪಿ. ನಗರ ಪೊ... Read More


Mangaluru Rains: 10 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ವ್ಯಕ್ತಿ ಸಿಡಿಲು ಬಡಿದು ಸಾವು; ಸುಬ್ರಹ್ಮಣ್ಯದಲ್ಲಿ ಘಟನೆ

ಭಾರತ, ಮೇ 4 -- ಮಂಗಳೂರು: ಬಿಸಿಲಿನ ತಾಪದಿಂದ ಇಡೀ ರಾಜ್ಯವೇ ಕಂಗೆಟ್ಟಿರುವ ಹೊತ್ತಿನಲ್ಲಿ ಕೆಲವೆಡೆ ವರುಣರಾಯ ದರ್ಶನ ತೋರಿದ್ದಾನೆ. ಮಳೆಯ ಜೊತೆಗೆ ಗುಡುಗು ಸಿಡಿಲು ಜೋರಾಗಿದೆ. ಶುಕ್ರವಾರ ದಕ್ಷಿಣ ಕನ್ನಡದ ಸುಬ್ರಹ್ಮಣ್ಯದಲ್ಲಿ ಸಿಡಿಲು ಬಡಿದು ವ... Read More


Shani Blessings: 3 ರಾಶಿಯವರ ಮೇಲೆ ಶನಿದೇವನ ಅನುಗ್ರಹ; 2025ರವರೆಗೂ ಈ ರಾಶಿಯವರನ್ನು ಹಿಂಬಾಲಿಸಲಿದೆ ಅದೃಷ್ಟ

ಭಾರತ, ಮೇ 4 -- ನವಗ್ರಹಗಳಲ್ಲಿ ಶನಿದೇವನಿಗೆ ವಿಶೇಷ ಮಹತ್ವವಿದೆ. ಇವನನ್ನು ಕರ್ಮಫಲದಾತ ಎಂದು ಕರೆಯುತ್ತಾರೆ. ಮನುಷ್ಯನ ಕರ್ಮಗಳಿಗೆ ಅನುಗುಣವಾಗಿ ಶನಿಯು ಪಾಪ, ಪುಣ್ಯ ಫಲಗಳನ್ನು ನೀಡುತ್ತಾನೆ. ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ನಿಧಾನ... Read More


Brundavana Serial: ಗೆದ್ದು ಬಿಟ್ಟೆ ಎಂದು ಬೀಗುತ್ತಿರುವ ಭಾರ್ಗವಿ, ಸತ್ಯ ಹೇಳಿ ಆಕಾಶ್‌ ಬಾಳನ್ನು ಸರಿ ಮಾಡಲು ಹೊರಟಿದ್ದಾನೆ ಸುನಾಮಿ

ಭಾರತ, ಮೇ 4 -- ಬೃಂದಾವನ ಧಾರಾವಾಹಿಯ ನಿನ್ನೆಯ (ಮೇ 3) ಸಂಚಿಕೆಯಲ್ಲಿ ಬಾರ್‌ನಲ್ಲಿ ಕಂಠಪೂರ್ತಿ ಕುಡಿಯುವ ಸುನಾಮಿ ಹೇಗಾದ್ರೂ ಆಕಾಶ್‌-ಸಹನಾ ಸಂಬಂಧಕ್ಕೆ ಅಂತ್ಯ ಹಾಡಬೇಕು ಎಂದು ನಿರ್ಧಾರ ಮಾಡುತ್ತಾನೆ. ಈ ಗುಂಗಿನಲ್ಲೇ ಸಹನಾಗೆ ಕಾಲ್‌ ಮಾಡುತ್ತಾ... Read More


Gold Rate Today: ಮತ್ತೆ ಆರಂಭವಾಯ್ತು ಚಿನ್ನ, ಬೆಳ್ಳಿ ದರದಲ್ಲಿನ ಏರಿಳಿತ; ಶನಿವಾರ ಚಿನ್ನದ ದರ ಇಳಿಕೆ, ಬೆಳ್ಳಿ ಏರಿಕೆ

ಭಾರತ, ಮೇ 4 -- ಬೆಂಗಳೂರು: ಚಿನ್ನದ ದರವನ್ನು ನಿರೀಕ್ಷೆ ಮಾಡುವುದು ಅಸಾಧ್ಯ. ಒಂದು ದಿನ ಕಡಿಮೆಯಾದ್ರೆ ಮರುದಿನವೇ ಏರಿಕೆಯಾಗಬಹುದು. ಇಲ್ಲಾಂದ್ರೆ ಒಂದು ವಾರಗಳ ಕಾಲ ನಿರಂತರ ಇಳಿಕೆಯೂ ಕಾಣಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿದಿನ ಚಿನ್ನ... Read More


Optical Illusion: ಇಲ್ಲಿರುವ ನಾಲ್ಕು ಬಾಕ್ಸ್‌ಗಳಲ್ಲಿ ಒಂದು ಮಾತ್ರ ಭಿನ್ನವಾಗಿದೆ, ಅದು ಯಾವುದು? ನಿಮ್ಮ ಕಣ್ಣು ಶಾರ್ಪ್‌ ಇದ್ರೆ ಉತ್ತರ ಹೇಳಿ

ಭಾರತ, ಮೇ 4 -- ಕೆಲವೊಮ್ಮೆ ನಮ್ಮ ಕಣ್ಣು ಸಖತ್‌ ಶಾರ್ಪ್‌ ಎಂದು ನಾವು ಅಂದುಕೊಂಡರು ನಾವು ಅಂದುಕೊಂಡಂತೆ ಕಣ್ಣುಗಳು ಶಾರ್ಪ್‌ ಇರುವುದಿಲ್ಲ. ಕೆಲವೊಮ್ಮೆ ಕಣ್ಣಿಗೆ ಕಾಣಿಸುವ ವಸ್ತುಗಳು ನಮಗೆ ಮೋಸ ಮಾಡುತ್ತವೆ. ನಮ್ಮ ಕಣ್ಣು ಶಾರ್ಪ್‌ ಎಷ್ಟಿದೆ ಎ... Read More


Ravi Pradosh Vrat: ರವಿ ಪ್ರದೋಷ ಯಾವಾಗ? ಈ ವ್ರತದ ಮಹತ್ವ, ಆಚರಣೆಯ ಕ್ರಮ, ಪೂಜಾವಿಧಾನದ ಕುರಿತ ವಿವರ ಇಲ್ಲಿದೆ

ಭಾರತ, ಮೇ 4 -- ಹಿಂದೂಗಳು ಆಚರಿಸುವ ಪ್ರಮುಖ ಆಚರಣೆಗಳಲ್ಲಿ ಪ್ರದೋಷವು ಒಂದು. ಪ್ರದೋಷಗಳಲ್ಲಿ ರವಿ ಪ್ರದೋಷ ವಿಶೇಷ. ಪ್ರದೋಷ ಎನ್ನುವುದು ಶಿವನಿಗೆ ಸಮರ್ಪಿತವಾಗಿದ್ದು. ಈ ಪ್ರಮುಖ ದಿನದಂದು ಜನರು ಉಪಾವಾಸ ವ್ರತ ಆಚರಿಸುವ ಮೂಲಕ ದೇವರ ಕೃಪೆಗೆ ಪಾ... Read More


ಬೇಸಿಗೆ ರಜೆ ಅಂತ ಮಕ್ಕಳನ್ನು ಹೊರಗಡೆ ಆಟವಾಡಲು ಕಳುಹಿಸುವ ಮುನ್ನ ಈ ಮುನ್ನೆಚ್ಚರಿಕೆಗಳನ್ನು ಮರೆಯದೇ ಪಾಲಿಸಿ, ಪೋಷಕರಿಗೆ ಸಲಹೆ

ಭಾರತ, ಮೇ 4 -- ಬೇಸಿಗೆ ರಜೆ ಆರಂಭವಾಗಿ ಒಂದಿಷ್ಟು ದಿನಗಳು ಕಳೆದಿವೆ. ಬೇಸಿಗೆ ರಜೆ ಎಂದರೆ ಮಕ್ಕಳಿಗೆ ಅದೇನೋ ವಿಶೇಷ ಒಲವು. ವರ್ಷಪೂರ್ತಿ ಓದು, ಹೋವರ್ಕ್‌, ಪಠ್ಯೇತರ ಚಟುವಟಿಕೆ ಎಂದು ಬ್ಯುಸಿ ಆಗಿರುವ ಮಕ್ಕಳು ಬೇಸಿಗೆ ರಜೆಯಲ್ಲಿ ಕೊಂಚ ಬಿಡುವು... Read More


Beauty Tips: ರಾತ್ರಿ ಮಲಗುವಾಗ ಮುಖಕ್ಕೆ ಎರಡೇ ಎರಡು ಹನಿ ಈ ಕ್ರೀಮ್‌ ಹಚ್ಚಿ ನೋಡಿ, ಮುಂಜಾನೆ ತ್ವಚೆಯ ಕಾಂತಿ ದುಪ್ಪಟ್ಟು ಅರಳುತ್ತೆ

ಭಾರತ, ಮೇ 4 -- ಇಂದು ಬದಲಾಗುತ್ತಿರುವ ಜೀವನಶೈಲಿ ಹಾಗೂ ಆಹಾರಪದ್ಧತಿಗಳ ಕಾರಣದಿಂದ ಆರೋಗ್ಯ ಸಮಸ್ಯೆಗಳು ಮಾತ್ರವಲ್ಲ, ತ್ವಚೆಯ ಅಂದವೂ ಕೆಡುತ್ತಿದೆ. ಚರ್ಮದ ಕಾಂತಿ ಕುಗ್ಗುವುದು ಮಾತ್ರವಲ್ಲ, ಮೊಡವೆ, ದದ್ದು, ಅಲರ್ಜಿಯಂತಹ ಸಮಸ್ಯೆಗಳು ಕಾಡುತ್ತವ... Read More


Personality Test: ನಿಮ್ಮ ಕಾಲಿನ ಬೆರಳುಗಳ ಗಾತ್ರ ಹೇಗಿದೆ? ಪಾದದ ಆಕಾರ ತಿಳಿಸುತ್ತೆ ನಿಮ್ಮ ಗುಣ-ಸ್ವಭಾವ, ಪರೀಕ್ಷಿಸಿ

ಭಾರತ, ಮೇ 3 -- ದೇಹದ ಅಂಗಾಂಗಗಳು ಹೇಗಿರುತ್ತವೆ ಎಂಬುದರ ಮೇಲೆ ನಮ್ಮ ವ್ಯಕ್ತಿತ್ವ ನಿರ್ಧಾರ ಆಗುತ್ತದೆ ಎನ್ನುವುದು ಆಶ್ಚರ್ಯದ ಸಂಗತಿಯಾದ್ರು ಇದು ನಿಜ. ಕಣ್ಣು, ಮೂಗು, ಹುಬ್ಬು, ಕಿವಿ ಹೀಗೆ ಪ್ರತಿಯೊಂದು ನಮ್ಮ ವ್ಯಕ್ತಿತ್ವ, ಗುಣವನ್ನು ಪರಿಚಯ... Read More