Exclusive

Publication

Byline

Personality Test: ಚಿತ್ರವನ್ನು ಕಂಡಾಕ್ಷಣ ನಿಮಗೆ ಮೊದಲು ಕಂಡಿದ್ದೇನು? ನಿಮ್ಮ ವ್ಯಕ್ತಿತ್ವದ ಕುರಿತ ರಹಸ್ಯ ವಿಚಾರ ತಿಳಿಸುತ್ತೆ ಈ ಚಿತ್ರ

ಭಾರತ, ಮೇ 18 -- ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ನಮ್ಮ ಮನಸ್ಸನ್ನು ಸೆರೆ ಹಿಡಿಯುತ್ತವೆ. ಈ ಚಿತ್ರದಲ್ಲಿನ ಆಕರ್ಷಕ ನೋಟವು ನಮ್ಮ ವ್ಯಕ್ತಿತ್ವವನ್ನು ಬಹಿರಂಗ ಮಾಡುತ್ತವೆ. ಒಂದೇ ಚಿತ್ರದಲ್ಲಿ ಹಲವು ರೂಪಗಳು, ಭಾವಗಳು ಇದ್ದು ನಿಮ್ಮ ಕಣ್ಣಿಗೆ ... Read More


Brain Teaser: 212=25, 214=47 ಆದ್ರೆ, 215 = ಎಷ್ಟು? ಗಣಿತದಲ್ಲಿ ನೀವು ಜಾಣರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಭಾರತ, ಮೇ 18 -- ಸಾಮಾಜಿಕ ಜಾಲತಾಣಗಳನ್ನು ಸ್ಕ್ರೋಲ್‌ ಮಾಡುವಾಗ ನಿಮಗೆ ಬ್ರೈನ್‌ ಟೀಸರ್‌ಗಳು ಕಣ್ಣಿಗೆ ಬಿದ್ದಿರಬಹುದು. ಇಂತಹ ಬ್ರೈನ್‌ ಟೀಸರ್‌ಗಳು ನಿಮಗೆ ಮೋಜು ನೀಡುವ ಜೊತೆಗೆ ಮೆದುಳನ್ನು ಚುರುಕು ಮಾಡುತ್ತವೆ. ಗಣಿತದ ಪಜಲ್‌ಗಳು ಮೆದುಳಿಗೆ ... Read More


Brundavana Serial: ಆಕಾಶ್‌ ನೆಮ್ಮದಿ ಹಾಳು ಮಾಡಲು ಭಾರ್ಗವಿ ಜೊತೆ ಗಿರಿಜಾ ಕೂಡ ಮಾಡ್ತಿದ್ದಾಳೆ ಸಂಚು; ಕೊನೆಗೂ ಸತ್ಯ ಹೇಳಿಲ್ಲ ಸುನಾಮಿ

ಭಾರತ, ಮೇ 18 -- ಬೃಂದಾವನ ಧಾರಾವಾಹಿಯ ನಿನ್ನೆಯ (ಮೇ 17) ಸಂಚಿಕೆಯಲ್ಲಿ ಆಕಾಶ್‌ನನ್ನು ಮನೆಯವರ ಎದುರು ತಪ್ಪಿತಸ್ಥನಂತೆ ನಿಲ್ಲಿಸಿದ್ದಾರೆ ಸತ್ಯಮೂರ್ತಿ. ಮನೆಯವರೆಲ್ಲ ಸುನಾಮಿ ಬರುವಿಕೆಗಾಗಿ ಎದುರು ನೋಡುತ್ತಿರುತ್ತಾರೆ. ಸುನಾಮಿ ಬಂದಿದ್ದೆ ತಡ... Read More


Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

ಭಾರತ, ಮೇ 18 -- ಬೆಂಗಳೂರು: ದೇಶದಲ್ಲಿ ಚಿನ್ನ, ಬೆಳ್ಳಿ ದರದಲ್ಲಿ ಮತ್ತೆ ಹಾವು ಏಣಿಯಾಟ ಆರಂಭವಾಗಿದೆ. ಚಿನ್ನದ ದರ ಎರಡು ದಿನಗಳು ಏರಿಕೆಯಾಗಿದ್ದು ಇಂದು ಪುನಃ ಇಳಿಕೆಯಾಗಿದೆ. ಸತತವಾಗಿ ಏರುತ್ತಲೇ ಇದ್ದ ಬೆಳ್ಳಿ ಬೆಲೆ ಇಂದು ತಟಸ್ಥವಾಗಿದೆ. ಆಭ... Read More


Horoscope Today: ಅನಾರೋಗ್ಯ ಕಾಡಲಿದೆ, ಸಂಗಾತಿಯ ಮಾತಿನಿಂದ ಮನಸ್ಸಿಗೆ ಬೇಸರ; ಧನುರಾಶಿಯಿಂದ ಮೀನದವರೆಗೆ ರಾಶಿಭವಿಷ್ಯ

ಭಾರತ, ಮೇ 18 -- ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ... Read More


Horoscope Today: ನೂತನ ದಂಪತಿಗಳಿಗೆ ಶುಭಫಲ, ಅನಿರೀಕ್ಷಿತ ಧನಲಾಭ; ಸಿಂಹದಿಂದ ವೃಶ್ಚಿಕರಾಶಿವರೆಗಿನ ದಿನಭವಿಷ್ಯ

ಭಾರತ, ಮೇ 18 -- ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ... Read More


Horoscope Today: ಕುಟುಂಬದವರ ಜೊತೆ ಕಿರುಪ್ರವಾಸ ಮಾಡುವಿರಿ, ವಿವಾಹ ಮಾತುಕತೆ ನಡೆಯಲಿದೆ; ಮೇಷದಿಂದ ಕಟಕರಾಶಿವರೆಗಿನ ದಿನಭವಿಷ್ಯ

ಭಾರತ, ಮೇ 18 -- ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ... Read More


Narasimha Jayanti 2024: ಈ ವರ್ಷ ನರಸಿಂಹ ಜಯಂತಿ ಯಾವಾಗ? ಈ ದಿನದ ಮಹತ್ವ, ಆಚರಣೆಯ ವಿಧಿ ವಿಧಾನಗಳ ಕುರಿತ ಮಾಹಿತಿ ಇಲ್ಲಿದೆ

ಭಾರತ, ಮೇ 17 -- ಹಿಂದೂಗಳು ಪೂಜಿಸುವ ಪ್ರಮುಖ ದೇವರುಗಳಲ್ಲಿ ಭಗವಾನ್‌ ವಿಷ್ಣುವಿಗೆ ಮಹತ್ವದ ಸ್ಥಾನವಿದೆ. ವಿಷ್ಣುವು ಒಟ್ಟು 9 ಅವತಾರಗಳನ್ನು ತಾಳುವ ಮೂಲಕ ಸೃಷ್ಟಿಯನ್ನು ರಕ್ಷಿಸಿದ್ದಾನೆ ಎನ್ನಲಾಗುತ್ತದೆ. ವಿಷ್ಣುವಿನ ನಾಲ್ಕನೇ ಅವತಾರ ನರಸಿಂಹ... Read More


Personality Test: ಕರಡಿನಾ ಚಾಕುನಾ, ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ನಿಮ್ಮ ಸ್ವಭಾವ ಹೇಗೆ ತಿಳಿಸುತ್ತೆ ಈ ಚಿತ್ರ

ಭಾರತ, ಮೇ 17 -- ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ನಮ್ಮ ಕಣ್ಣಿಗೆ ಮೋಸ ಮಾಡುತ್ತವೆ. ಜೊತೆಗೆ ಅವು ನಮ್ಮಲ್ಲಿ ಅಡಗಿರುವ ರಹಸ್ಯ ವ್ಯಕ್ತಿತ್ವವನ್ನೂ ತಿಳಿಸುತ್ತವೆ. ಚಿತ್ರಗಳು ಅಥವಾ ಸನ್ನಿವೇಶಗಳು ನಿಮ್ಮ ಕಣ್ಣಿಗೆ ಹೇಗೆ ಕಾಣುತ್ತವೆ ಎಂಬುದರ ಮೇ... Read More


Brundavana Serial: ಮನೆಯವರ ಮುಂದೆ ತಗ್ಲಾಕ್ಕೊಂಡ ಆಕಾಶ್‌, ಸುನಾಮಿ ಬಾಯಿಂದ ಸತ್ಯ ಹೇಳಿಸ್ತಾರಾ ಮಾವ ಸತ್ಯಮೂರ್ತಿ?

ಭಾರತ, ಮೇ 17 -- ಬೃಂದಾವನ ಧಾರಾವಾಹಿಯ ನಿನ್ನೆಯ (ಮೇ 16) ಸಂಚಿಕೆಯಲ್ಲಿ ಓಡಿಕೊಂಡೇ ಮನೆಗೆ ಬರುವ ಸತ್ಯಮೂರ್ತಿ ಅಲ್ಲೇ ಆಟವಾಡುತ್ತಿದ್ದ ಮಕ್ಕಳ ಬಳಿ ಪುಷ್ಪಾ ಅತ್ತೆ, ಅಜ್ಜಿ, ಅನುಪಮಾ ಎಲ್ಲರನ್ನೂ ಕರೆಯಿರಿ ಎಂದು ಹೇಳುತ್ತಾರೆ. ಸತ್ಯಮೂರ್ತಿ ಕಿರ... Read More