Mumbai,Bengaluru,ಬೆಂಗಳೂರು,ಮುಂಬಯಿ, ಮೇ 4 -- ಮುಂಬಯಿ/ಬೆಂಗಳೂರು: ಭಾರತದ ಅತಿದೊಡ್ಡ ಪಲ್ಸರ್ ಬೈಕ್ ಮಾರುಕಟ್ಟೆ ಪ್ರವೇಶಿಸಿದೆ. ಹೌದು, ಬಜಾಜ್ ಆಟೋ ಹೊಸ 2024ರ ಪಲ್ಸರ್ ಎನ್ಎಸ್400ಝೆಡ್ (Bajaj Pulsar NS400Z) ಅನ್ನು ಮಾರುಕಟ್ಟೆಗೆ ... Read More
Bengaluru,ಬೆಂಗಳೂರು, ಮೇ 4 -- ಬೆಂಗಳೂರು: ಬೇಸಿಗೆ ರಜೆಯ ಕಾರಣ ವಿವಿಧೆಡೆ ಪ್ರಯಾಣಿಕ ದಟ್ಟಣೆ ಕಂಡುಬಂದಿರುವ ಕಾರಣ ಭಾರತೀಯ ರೈಲ್ವೆ (Indian Railways) ಕರ್ನಾಟಕದಲ್ಲಿ 9 ವಿಶೇಷ ರೈಲು ಸಂಚಾರವನ್ನು ಪ್ರಕಟಿಸಿದೆ. ಕರ್ನಾಟಕದ ವಿವಿಧ ನಿಲ್ದಾ... Read More
Bengaluru,ಬೆಂಗಳೂರು, ಮೇ 4 -- ಬೆಂಗಳೂರು: ಐಪಿಎಲ್ ಪಂದ್ಯಗಳು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ದಿನಗಳಲ್ಲಿ ಅಂದರೆ, ಇಂದು (ಮೇ 4), 12 ಮತ್ತು 18 ರಂದು ಕ್ರೀಡಾಂಗಣ ಸಮೀಪದಿಂದ ನಗರದ ವಿವಿಧ ಭಾಗಗಳಿಗೆ ವಿಶೇಷ ಬಸ್ ಸ... Read More
New Delhi,Bengaluru,ನವದೆಹಲಿ,ಬೆಂಗಳೂರು, ಮೇ 4 -- ನವದೆಹಲಿ: ಭಾರತದ ಮೊದಲ ವೃತ್ತಿಪರ ಮಹಿಳಾ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದಿನ (ಮೇ 4) ಗೂಗಲ್ ಡೂಡಲ್ ಗೌರವ ಪ್ರಾಪ್ತಿಯಾಗಿದೆ. 1940 - 50 ರ ದಶಕದಲ್ಲಿ ಪುರುಷರ ಭದ್ರಕೋಟೆಯಾಗಿದ್ದ ... Read More
ತಿರುಮಲ,Tirumala,Bengaluru,ಬೆಂಗಳೂರು, ಮೇ 4 -- ತಿರುಮಲ: ಸದ್ಯ ವಿವಾಹದ ಸೀಸನ್. ನವಜೋಡಿ ತಿರುಮಲ ತಿರುಪತಿ ದೇವರ ದರ್ಶನಕ್ಕೆ ಆಗಮಿಸುವುದು ಸಹಜ. ಅನೇಕರಿಗೆ ದೇವರ ದರ್ಶನ ಸುಲಭವಾಗಿ ಆಗುತ್ತಿಲ್ಲ ಎಂಬುದನ್ನು ಮನಗಂಡ ತಿರುಮಲ ತಿರುಪತಿ ದೇವಸ... Read More
Bengaluru,ಬೆಂಗಳೂರು, ಮೇ 4 -- ಬೆಂಗಳೂರು: ಕರ್ನಾಟಕದ ಬೆಂಗಳೂರು, ಮೈಸೂರು ಸೇರಿ ವಿವಿಧೆಡೆ ನಿನ್ನೆ (ಮೇ 3) ಮಳೆಬಿದ್ದಿದ್ದು, ರಣಬಿಸಲು ಶಾಖದ ಅಲೆಗಳಿಂದ ಕಂಗೆಟ್ಟ ಜನ,ಜಾನುವಾರುಗಳು ಕೊಂಚ ನಿರಾಳವಾಗುವಂತೆ ಮಾಡಿದೆ. ಭೂಮಿಯೂ ಸ್ವಲ್ಪ ಮಟ್ಟಿಗ... Read More
ಭಾರತ, ಮೇ 4 -- ಬೆಂಗಳೂರು: ಕರ್ನಾಟಕದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಗಳು ಎಷ್ಟಿರಬಹುದು? ಸಾವಿರ ಲಕ್ಷ, ಕೋಟಿ ಊಹೂಂ, 3.25 ಕೋಟಿ ಹಳೆಯ ಪ್ರಕರಣಗಳಿವೆ. ಈ ಪ್ರಕರಣಗಳು ಇದುವರೆಗೂ ಇತ್ಯರ್ಥವಾಗಿಲ್ಲ. ಕಳೆದ ವರ್ಷ ಗೃಹ ಇಲಾಖೆ ದಂಡದಲ್ಲಿ ... Read More
Bengaluru,ಬೆಂಗಳೂರು, ಮೇ 4 -- ಬೆಂಗಳೂರು: ಬ್ಯೂಟಿಷಿಯನ್ ಒಬ್ಬರನ್ನು ಮನೆಗೆ ಕರೆಯಿಸಿ ಮೇಕಪ್ ಮಾಡುವಾಗ ಆಕೆಯ ಪರ್ಸಿನಲ್ಲಿದ್ದ ಮನೆಯ ಬೀಗದ ಕೈಯನ್ನು ಕಳುವು ಮಾಡಿ ನಕಲಿ ಕೀ ಮಾಡಿಸಿಕೊಂಡು ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಕೆಂಪೇಗೌಡನಗ... Read More
Bengaluru,ಬೆಂಗಳೂರು, ಮೇ 4 -- ಬೆಂಗಳೂರು: ಕರ್ನಾಟಕದಲ್ಲಿ ಬಿಸಿಲ ಝಳಕ್ಕೆ ರಾಯಚೂರಿನಲ್ಲಿ ಆರು ಜನ ಸಾವನ್ನಪ್ಪಿದ್ದು, ಉಡುಪಿಯಲ್ಲಿ ಸೆಕೆ ಎಂದು ಟೆರೇಸ್ನಲ್ಲಿ ಮಲಗಿದ್ದ ಶಿಕ್ಷಕರೊಬ್ಬರು ಅಲ್ಲಿಂದ ಕೆಳಕ್ಕೆ ಬಿದ್ದು ಮೃತ ಪಟ್ಟ ಘಟನೆ ವರದಿಯಾ... Read More
ಭಾರತ, ಮೇ 3 -- ಮೈಸೂರು: ಹಾಸನ ಲೈಂಗಿಕ ಹಗರಣ ಕೇಸ್ ಜೊತೆಗೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ತನ್ನ ತಾಯಿ ಕಾಣೆಯಾಗಿದ್ದಾರೆ ಎಂದು ಮಹಿಳೆಯ ಪುತ್ರ ಮೈಸೂರು ... Read More