Exclusive

Publication

Byline

ಹಂಗಿನಲ್ಲಿ ಸಿಲುಕುವುದೇ ಅಪಾಯ: ದುರ್ಯೋಧನನ ಆತಿಥ್ಯ ನಿರಾಕರಿಸಿ ವಿದುರನ ಮನೆಗೆ ಹೊರಟ ಶ್ರೀಕೃಷ್ಣ -ಪೌರಾಣಿಕ ಕಥೆಗಳು

ಭಾರತ, ಮೇ 4 -- ಮಹಾಭಾರತದ ಕಥೆ ಓದಿದ ಸಾಕಷ್ಟು ಜನರಲ್ಲಿ ಒಂದು ಪ್ರಶ್ನೆ ಮೂಡುತ್ತದೆ. ಕೌರವರು ಕೆಟ್ಟವರು ಎಂದು ತಿಳಿದಿದ್ದರೂ ಆ ಕಾಲದ ಶ್ರೇಷ್ಠ ಜ್ಞಾನಿಗಳೆಸಿದ್ದ ಭೀಷ್ಮ ಪಿತಾಮಹ ಮತ್ತು ದ್ರೋಣಾಚಾರ್ಯರು ಕೌರವರ ಏಕೆ ನಿಂತರು? ಇವರಿಬ್ಬರು ಮನಸ... Read More


ಸಂಪಾದಕೀಯ: ಸಂತ್ರಸ್ತರ ಮೇಲೆ ಪ್ರಶ್ನೆಗಳ ದಾಳಿ, ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದಲ್ಲಿ ಬಿಚ್ಚಿಕೊಳ್ಳುತ್ತಿದೆ ಸಮಾಜದ ಕರಾಳ ಮುಖ

ಭಾರತ, ಮೇ 4 -- ಸಂತ್ರಸ್ತ ಮಹಿಳೆಯರ ನಿಂದನೆ ಅಕ್ಷಮ್ಯ: ಹೊಯ್ಸಳರ ನಾಡು ಹಾಸನ ಹಲವು ಮೌಲಿಕ ಕೊಡುಗೆಗಳನ್ನು ಕರ್ನಾಟಕಕ್ಕೆ ಕೊಟ್ಟಿದೆ. ಬಯಲುಸೀಮೆ, ಅರೆಮಲೆನಾಡು, ಮಲೆನಾಡು ಸಂಸ್ಕೃತಿಯ ಈ ಜಿಲ್ಲೆಯು ಆತಿಥ್ಯಕ್ಕೆ, ಅಪರಿಚಿತರನ್ನೂ ಪ್ರೀತಿಯಿಂದ ಕ... Read More


ಕನ್ನಡ ಪಂಚಾಂಗ: ಮೇ 5 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರೆ ಅಗತ್ಯ ಧಾರ್ಮಿಕ ವಿವರ

Bengaluru,ಬೆಂಗಳೂರು, ಮೇ 4 -- ಹಿಂದು ಪಂಚಾಂಗದಂತೆ ಹೇಳುವುದಾದರೆ, ಪ್ರತಿ ತಿಂಗಳು ಅಂದರೆ ಮೂವತ್ತು ದಿನ. ಚಾಂದ್ರಮಾನ ಪ್ರಕಾರ 15-15 ದಿನಗಳ ವಿಂಗಡನೆ ಮಾಡಲಾಗಿದ್ದು, ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ... Read More


ಬುಧ, ಸೂರ್ಯ, ಗುರು, ಶುಕ್ರ ಸಂಚಾರದಿಂದ ಈ ರಾಶಿಯವರಿಗೆ ಭಾರಿ ಲಾಭ; ಕನಸು ನನಸಾಗುವ ಕಾಲವಿದು

ಭಾರತ, ಮೇ 4 -- Sun Mercury Jupiter and Venus Transit: ದ್ವಾದಶ ರಾಶಿಗಳಲ್ಲಿ ಸೂರ್ಯ, ಗುರು, ಶುಕ್ರ ಮತ್ತು ಬುಧನ ಸಂಚಾರವು ಬಹಳ ಮಹತ್ವಪೂರ್ಣವಾಗಿದೆ ಎಂಬ ನಂಬಿಕೆ ಇದೆ. ಸದ್ಯದಲ್ಲೇ ಈ ನಾಲ್ಕು ದೊಡ್ಡ ಗ್ರಹಗಳು ವೃಷಭ ರಾಶಿಯಲ್ಲಿ ಸಂಧಿಸ... Read More


ದಿನ ಕಳೆದಂತೆ ನಡಿಗೆ ನಿಧಾನವಾಗುತ್ತಿದೆಯೇ? ವಾಕಿಂಗ್ ವೇಗವಾಗಲು ಈ ಸಲಹೆ ಪಾಲಿಸಿ ನೋಡಿ

ಭಾರತ, ಮೇ 3 -- ಬಹುತೇಕ ಮಂದಿ ವಾಕಿಂಗ್ ಮಾಡುವುದನ್ನು ನಿತ್ಯ ಜೀವನದ ಭಾಗವಾಗಿಸಿಕೊಂಡಿರುತ್ತಾರೆ. ಬೆಳಗ್ಗೆ ಅಥವಾ ಸಂಜೆಯ ಸಮಯವನ್ನು ಇದಕ್ಕಾಗಿ ಮೀಸಲಿಡುತ್ತಾರೆ. ಕೆಲವರು ಬೆಳಗ್ಗೆ ಬೇಗನೆ ಎದ್ದು ವಾಕಿಂಗ್ ಹೊರಟರೆ ಇನ್ನು ಕೆಲವರು ಮುಸ್ಸಂಜೆಯ ... Read More


ಕನ್ನಡ ಪಂಚಾಂಗ: ಮೇ 4 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರೆ ಅಗತ್ಯ ಧಾರ್ಮಿಕ ವಿವರ

Bengaluru,ಬೆಂಗಳೂರು, ಮೇ 3 -- ಪಂಚಾಂಗ ಗಮನಿಸುವಾಗ ಹಿಂದು ಕ್ಯಾಲೆಂಡರ್‌ ಪ್ರಕಾರ, ಪ್ರತಿ ತಿಂಗಳು ಮೂವತ್ತು ದಿನ ಎಂಬುದು ಲೆಕ್ಕಾಚಾರ. ಚಾಂದ್ರಮಾನ ಲೆಕ್ಕಾಚಾರದ ಪ್ರಕಾರ ತಿಂಗಳನ್ನು 15-15 ದಿನಗಳ ವಿಂಗಡನೆ ಮಾಡಲಾಗಿದೆ. ಹುಣ್ಣಿಮೆ, ಅಮಾವಾಸ... Read More


ಕನ್ನಡ ಪಂಚಾಂಗ: ಮೇ 3 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರೆ ಅಗತ್ಯ ಧಾರ್ಮಿಕ ವಿವರ

Bengaluru,ಬೆಂಗಳೂರು, ಮೇ 2 -- ಹಿಂದು ಪಂಚಾಂಗದಂತೆ ಹೇಳುವುದಾದರೆ, ಪ್ರತಿ ತಿಂಗಳು ಅಂದರೆ ಮೂವತ್ತು ದಿನ. ಚಾಂದ್ರಮಾನ ಪ್ರಕಾರ 15-15 ದಿನಗಳ ವಿಂಗಡನೆ ಮಾಡಲಾಗಿದ್ದು, ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ... Read More


ಕನ್ನಡ ಪಂಚಾಂಗ: ಮೇ 2 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರೆ ಅಗತ್ಯ ಧಾರ್ಮಿಕ ವಿವರ

Bengaluru,ಬೆಂಗಳೂರು, ಮೇ 1 -- ಹಿಂದು ಪಂಚಾಂಗದಂತೆ ಹೇಳುವುದಾದರೆ, ಪ್ರತಿ ತಿಂಗಳು ಅಂದರೆ ಮೂವತ್ತು ದಿನ. ಚಾಂದ್ರಮಾನ ಪ್ರಕಾರ 15-15 ದಿನಗಳ ವಿಂಗಡನೆ ಮಾಡಲಾಗಿದ್ದು, ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ... Read More


Nutmeg price: ಜಾಯಿಕಾಯಿ-ಜಾಯಿಪತ್ರಿ ದರ ಕುಸಿತ, ಕರ್ನಾಟಕದ ಬೆಳೆಗಾರರಿಗೆ ಆತಂಕ

ಭಾರತ, ಏಪ್ರಿಲ್ 30 -- ಮಂಗಳೂರು: ಕಳೆದ ವರ್ಷಕ್ಕೆ ಹೋಲಿಸಿದರೆ, ಜಾಯಿಕಾಯಿ ದರವು ಒಂದು ಕೆಜಿಗೆ 100 ರೂಪಾಯಿ ಹಾಗೂ ಜಾಯಿಪತ್ರಿ ದರ ಸುಮಾರು 300 ರೂಪಾಯಿ ವರೆಗೆ ಕುಸಿತ ಕಂಡಿದೆ. ಸಾಮಾನ್ಯವಾಗಿ ಏರುಗತಿಯಲ್ಲಿರುವ ಜಾಯಿಕಾಯಿ ಬೆಳೆಯ ಧಾರಣೆ ಕುಸಿತ... Read More


Udupi News: ಸಣ್ಣ ಮಳೆಯ ಬಳಿಕ ಉಡುಪಿಯಲ್ಲಿ ಡೆಂಗ್ಯೂ ಭೀತಿ, ವಲಸೆ ಕಾರ್ಮಿಕರ ಆರೋಗ್ಯದ ಮೇಲೆ ನಿಗಾ

ಭಾರತ, ಏಪ್ರಿಲ್ 30 -- ಉಡುಪಿ: ಕೆಲ ದಿನಗಳ ಹಿಂದೆ ಉಡುಪಿ ಜಿಲ್ಲೆಯಲ್ಲಿ ಸಣ್ಣ ಪ್ರಮಾಣದ ಮಳೆ ಸುರಿದಿತ್ತು. ತತ್ಪರಿಣಾಮವಾಗಿ ಈಗ ಕೆಲವೆಡೆ ಡೆಂಗ್ಯೂ ಭೀತಿ ಎದುರಾಗಿದೆ. ವಲಸೆ ಕಾರ್ಮಿಕರು ಹೆಚ್ಚಾಗಿ ಇರುವ ಪ್ರದೇಶಗಳ ಸಹಿತ ಈ ಪ್ರಕರಣಗಳು ಕಂಡುಬರ... Read More