Bengaluru, ಏಪ್ರಿಲ್ 26 -- ಬೆಂಗಳೂರು: ಭಾರತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲೂ ಮತದಾನದ ಸಮಯ. ಎರಡು ಹಂತಗಳಲ್ಲಿ ಚುನಾವಣೆ ವೇಳಾಪಟ್ಟಿಯನ್ನು ಈಗಾಗಲೇ ಚುನಾವಣಾ ಆಯೋಗ ಪ್ರಕಟಿಸಿದ್ದು, ಅದರಂತೆ ಮೊದಲ ಹಂತದಲ್ಲಿ ಬೆಂಗಳೂರು ನಗರವ... Read More
Bengaluru, ಏಪ್ರಿಲ್ 25 -- ಬೆಂಗಳೂರು: ಯುವತಿಯೊಬ್ಬರನ್ನು ಅಪಹರಿಸಿ ಅತ್ಯಾಚಾರ ಎಸಗಿರುವ ಆರೋಪದಡಿಯಲ್ಲಿ ಪರಿಚಯ ಇರುವ ಯುವಕ, ಆತನ ಸಹೋದರ ಸೇರಿದಂತೆ ಐವರನ್ನು ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೈಗ್ರೌಂಡ್ಸ್ ಠಾಣೆ ವ... Read More
Bangalore, ಏಪ್ರಿಲ್ 25 -- ಬೆಂಗಳೂರು: ಚುನಾವಣಾ ಆಯೋಗವು ಸಾಮಾನ್ಯ ಮತದಾರರ ಜತೆಯಲ್ಲಿ ವಿಶೇಷ ಮತದಾರರಿಗೂ ಹಲವಾರು ಸೌಲಭ್ಯ ಕಲ್ಪಿಸಿದೆ. ವಯಸ್ಸಾದವರಿಗೆ ಮನೆಯಲ್ಲಿಯೇ ಕುಳಿತು ಮತದಾನ ಮಾಡುವ ವ್ಯವಸ್ಥೆ ಮಾಡಿದ್ದ ಚುನಾವಣೆ ಆಯೋಗವು ಇನ್ನೂ ಹಲವು... Read More
Bengaluru, ಏಪ್ರಿಲ್ 25 -- ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ-ರ ಪರೀಕ್ಷೆಗಳು ಏಪ್ರಿಲ್ 29 ರಿಂದ ಆರಂಭಗೊಳ್ಳಲಿದ್ದು, ಈಗಾಗಲೇ ಪ್ರವೇಶ ಪತ್ರಗಳನ್ನು ಪರೀಕ್ಷೆ ಎದುರಿಸುವ ಅಭ್ಯರ್ಥಿಗಳಿಗೆ ನೀಡಲಾಗಿದೆ. ಆದರೆ ಪ್ರವೇಶ ಪತ್ರ ಪಡೆದ ಹಲವಾರು... Read More
Hubli, ಏಪ್ರಿಲ್ 25 -- ಹುಬ್ಬಳ್ಳಿ: ನೇಹಾ ಹಿರೇಮಠ್ ಕೊಲೆ ಅತ್ಯಂತ ದುರದೃಷ್ಟಕರ ಘಟನೆ.ತ್ವರಿತ ವಿಚಾರಣೆಗಾಗಿ ಸಿಒಡಿ ಗೆ ಪ್ರಕರಣವನ್ನು ವಹಿಸಲಾಗಿದೆ. ಜೊತೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಿ. ಪ್ರತ್ಯೇಕ ವಿಚಾರಣೆ ಮಾಡಿ ಕೊಲೆ ಆರೋಪಿಗೆ ಆದಷ್ಟು ಕ... Read More
Bengaluru, ಏಪ್ರಿಲ್ 25 -- ದೆಹಲಿ: ಪದವಿಪೂರ್ವ ಎಂಜಿನಿಯರಿಂಗ್ ವಿಷಯಗಳ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆಯಾದ ಜೆಇಇ ಮೇನ್ಸ್ 2024 ಸೆಷನ್ 2 ರ ಫಲಿತಾಂಶಗಳನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಏಪ್ರಿಲ್ 24 ರ ಬುಧವಾರ ಬಿಡುಗಡೆ ಮಾಡಿದೆ.... Read More
Bengaluru, ಏಪ್ರಿಲ್ 25 -- ಬೆಂಗಳೂರು: ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಆದಾಯ ತೆರಿಗೆ (ಐ.ಟಿ) ಇಲಾಖೆ ಬೆಂಗಳೂರು ದಕ್ಷಿಣ ಮತ್ತು ಉತ್ತರ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಈ ಎ... Read More
Seol, ಏಪ್ರಿಲ್ 25 -- ಸಿಯೋಲ್: ಈಗ ಎಲ್ಲೆಲ್ಲೂ ಡಿ ಫೇಕ್ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಅದರಲ್ಲೂ ಕೃತಕ ಬುದ್ದಿ ಮತ್ತೆ ತಂತ್ರಜ್ಞಾನ ಎಷ್ಟು ಒಳಿತನ್ನು ಮಾಡುತ್ತಿದೆಯೋ ಅಷ್ಟೇ ಮೋಸ, ವಂಚನೆಯೂ ದಾರಿಯಾಗಿದೆ. ಬಳಕೆ ಮಾಡುವವರು ಎಚ್ಚರದಿಂ... Read More
Tumkur, ಏಪ್ರಿಲ್ 25 -- ತುಮಕೂರು: ಕಲ್ಪತರು ನಾಡಿನ ತುಮಕೂರು ಲೋಕಸಭಾ ಕ್ಷೇತ್ರ ಚುನಾವಣೆ ಶಾಂತಿಯುತ ಹಾಗೂ ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದ್ದು, ಜಿಲ್ಲೆಯ ಎಲ್ಲಾ ಮತ ಕೇಂದ್ರಗಳಿಗೆ ಮತ ಯಂ... Read More
Mangalore, ಏಪ್ರಿಲ್ 25 -- ಮಂಗಳೂರು: ಕರ್ನಾಟಕದ ಯಕ್ಷಗಾನ ಭಾಗವತ, ಶ್ರೇಷ್ಠ ಕಲಾವಿದರಾಗಿದ್ದ ಸುಬ್ರಹ್ಮಣ್ಯ ಧಾರೇಶ್ವರ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ. ಧಾರೇಶ್ವರ ಅವರು ನಿಧನರಾಗಿರುವ ಮಾಹಿತಿ ತಿಳಿ... Read More