Exclusive

Publication

Byline

Voting Day: ಕರ್ನಾಟಕದಲ್ಲಿ ಮೊದಲನೇ ಹಂತದ ಮತದಾನಕ್ಕೆ ಸಕಲ ಸಿದ್ದತೆ, ಗೊಂದಲವಿದ್ದರೆ ಇಲ್ಲಿ ಕರೆ ಮಾಡಿ

Bengaluru, ಏಪ್ರಿಲ್ 26 -- ಬೆಂಗಳೂರು: ಭಾರತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲೂ ಮತದಾನದ ಸಮಯ. ಎರಡು ಹಂತಗಳಲ್ಲಿ ಚುನಾವಣೆ ವೇಳಾಪಟ್ಟಿಯನ್ನು ಈಗಾಗಲೇ ಚುನಾವಣಾ ಆಯೋಗ ಪ್ರಕಟಿಸಿದ್ದು, ಅದರಂತೆ ಮೊದಲ ಹಂತದಲ್ಲಿ ಬೆಂಗಳೂರು ನಗರವ... Read More


Bangalore crime: ಬೆಂಗಳೂರಲ್ಲಿ ಪರಿಚಿತ ಯುವತಿ ಅಪಹರಣ, 2 ಗಂಟೆಯೊಳಗೆ ಆರೋಪಿಗಳ ಬಂಧನ

Bengaluru, ಏಪ್ರಿಲ್ 25 -- ಬೆಂಗಳೂರು: ಯುವತಿಯೊಬ್ಬರನ್ನು ಅಪಹರಿಸಿ ಅತ್ಯಾಚಾರ ಎಸಗಿರುವ ಆರೋಪದಡಿಯಲ್ಲಿ ಪರಿಚಯ ಇರುವ ಯುವಕ, ಆತನ ಸಹೋದರ ಸೇರಿದಂತೆ ಐವರನ್ನು ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೈಗ್ರೌಂಡ್ಸ್ ಠಾಣೆ ವ... Read More


ಮತ ಕೇಂದ್ರಗಳಲ್ಲಿ ವಿಶೇಷಚೇತನರು, ಕಿವುಡ, ಮೂಗರು, ಅಂಧರಿಗೂ ಉಂಟು ಸೌಲಭ್ಯ

Bangalore, ಏಪ್ರಿಲ್ 25 -- ಬೆಂಗಳೂರು: ಚುನಾವಣಾ ಆಯೋಗವು ಸಾಮಾನ್ಯ ಮತದಾರರ ಜತೆಯಲ್ಲಿ ವಿಶೇಷ ಮತದಾರರಿಗೂ ಹಲವಾರು ಸೌಲಭ್ಯ ಕಲ್ಪಿಸಿದೆ. ವಯಸ್ಸಾದವರಿಗೆ ಮನೆಯಲ್ಲಿಯೇ ಕುಳಿತು ಮತದಾನ ಮಾಡುವ ವ್ಯವಸ್ಥೆ ಮಾಡಿದ್ದ ಚುನಾವಣೆ ಆಯೋಗವು ಇನ್ನೂ ಹಲವು... Read More


2nd Puc-2 Exams: ದ್ವಿತೀಯ ಪಿಯುಸಿ ಪರೀಕ್ಷೆ 2, ಪ್ರವೇಶ ಪತ್ರದಲ್ಲಿ ಗೊಂದಲ, ಮಂಡಲಿ ಸ್ಪಷ್ಟನೆ ಏನು

Bengaluru, ಏಪ್ರಿಲ್ 25 -- ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ-ರ ಪರೀಕ್ಷೆಗಳು ಏಪ್ರಿಲ್‌ 29 ರಿಂದ ಆರಂಭಗೊಳ್ಳಲಿದ್ದು, ಈಗಾಗಲೇ ಪ್ರವೇಶ ಪತ್ರಗಳನ್ನು ಪರೀಕ್ಷೆ ಎದುರಿಸುವ ಅಭ್ಯರ್ಥಿಗಳಿಗೆ ನೀಡಲಾಗಿದೆ. ಆದರೆ ಪ್ರವೇಶ ಪತ್ರ ಪಡೆದ ಹಲವಾರು... Read More


Neha Hiremath: ನೇಹಾ ಹತ್ಯೆ ಪ್ರಕರಣದ ತ್ವರಿತ ವಿಚಾರಣೆ ನಡೆಸಿ ಕಠಿಣ ಶಿಕ್ಷೆಗೆ ಕಾನೂನಿನ ರೀತ್ಯಾ ಕ್ರಮ, ಸಿಎಂ ಸಿದ್ದರಾಮಯ್ಯ

Hubli, ಏಪ್ರಿಲ್ 25 -- ಹುಬ್ಬಳ್ಳಿ: ನೇಹಾ ಹಿರೇಮಠ್ ಕೊಲೆ ಅತ್ಯಂತ ದುರದೃಷ್ಟಕರ ಘಟನೆ.ತ್ವರಿತ ವಿಚಾರಣೆಗಾಗಿ ಸಿಒಡಿ ಗೆ ಪ್ರಕರಣವನ್ನು ವಹಿಸಲಾಗಿದೆ. ಜೊತೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಿ. ಪ್ರತ್ಯೇಕ ವಿಚಾರಣೆ ಮಾಡಿ ಕೊಲೆ ಆರೋಪಿಗೆ ಆದಷ್ಟು ಕ... Read More


JEE Main 2024: ಜೆಇಇ ಮೇನ್‌ 2024 ಪರೀಕ್ಷೆಯಲ್ಲಿ ಬೆಂಗಳೂರಿನ ಸಾನ್ವಿ ಜೈನ್‌ ಬಾಲಕಿಯರ ವಿಭಾಗದ ಟಾಪರ್‌

Bengaluru, ಏಪ್ರಿಲ್ 25 -- ದೆಹಲಿ: ಪದವಿಪೂರ್ವ ಎಂಜಿನಿಯರಿಂಗ್ ವಿಷಯಗಳ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆಯಾದ ಜೆಇಇ ಮೇನ್ಸ್ 2024 ಸೆಷನ್ 2 ರ ಫಲಿತಾಂಶಗಳನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಏಪ್ರಿಲ್ 24 ರ ಬುಧವಾರ ಬಿಡುಗಡೆ ಮಾಡಿದೆ.... Read More


Bangalore News:ಬೆಂಗಳೂರಿನಲ್ಲಿ ಐ.ಟಿ ದಾಳಿ, 28 ಕೋಟಿ ರೂ. ನಗದು, ಚಿನ್ನ ವಜ್ರಾಭರಣ ವಶ; ಮುಚ್ಚಳಿಕೆ ಬರೆದುಕೊಟ್ಟ 5 ಸಾವಿರ ರೌಡಿಗಳು

Bengaluru, ಏಪ್ರಿಲ್ 25 -- ಬೆಂಗಳೂರು: ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಆದಾಯ ತೆರಿಗೆ (ಐ.ಟಿ) ಇಲಾಖೆ ಬೆಂಗಳೂರು ದಕ್ಷಿಣ ಮತ್ತು ಉತ್ತರ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಈ ಎ... Read More


Cyber Crime: ಎಕ್ಸ್‌ ಮುಖ್ಯಸ್ಥ ಮಸ್ಕ್‌ ಡಿಫೇಕ್‌ ವಿಡಿಯೋ ಮೂಲಕ ಕೋರಿಯಾ ಮಹಿಳೆ ಜತೆ ಲವ್‌, 41 ಲಕ್ಷ ರೂ, ವಂಚನೆ

Seol, ಏಪ್ರಿಲ್ 25 -- ಸಿಯೋಲ್‌: ಈಗ ಎಲ್ಲೆಲ್ಲೂ ಡಿ ಫೇಕ್‌ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಅದರಲ್ಲೂ ಕೃತಕ ಬುದ್ದಿ ಮತ್ತೆ ತಂತ್ರಜ್ಞಾನ ಎಷ್ಟು ಒಳಿತನ್ನು ಮಾಡುತ್ತಿದೆಯೋ ಅಷ್ಟೇ ಮೋಸ, ವಂಚನೆಯೂ ದಾರಿಯಾಗಿದೆ. ಬಳಕೆ ಮಾಡುವವರು ಎಚ್ಚರದಿಂ... Read More


Tumkur News: ತುಮಕೂರಲ್ಲಿ ಚುನಾವಣೆ ಅಕ್ರಮದ 2.20 ಕೋಟಿ ರೂ. ವಸ್ತುಗಳ ವಶ, ಮತದಾನಕ್ಕೆ ಹೇಗಿದೆ ಸಿದ್ದತೆ

Tumkur, ಏಪ್ರಿಲ್ 25 -- ತುಮಕೂರು: ಕಲ್ಪತರು ನಾಡಿನ ತುಮಕೂರು ಲೋಕಸಭಾ ಕ್ಷೇತ್ರ ಚುನಾವಣೆ ಶಾಂತಿಯುತ ಹಾಗೂ ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದ್ದು, ಜಿಲ್ಲೆಯ ಎಲ್ಲಾ ಮತ ಕೇಂದ್ರಗಳಿಗೆ ಮತ ಯಂ... Read More


Subramanya Dhareshwar: ಸುಬ್ರಹ್ಮಣ್ಯ ಧಾರೇಶ್ವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ

Mangalore, ಏಪ್ರಿಲ್ 25 -- ಮಂಗಳೂರು: ಕರ್ನಾಟಕದ ಯಕ್ಷಗಾನ ಭಾಗವತ, ಶ್ರೇಷ್ಠ ಕಲಾವಿದರಾಗಿದ್ದ ಸುಬ್ರಹ್ಮಣ್ಯ ಧಾರೇಶ್ವರ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ. ಧಾರೇಶ್ವರ ಅವರು ನಿಧನರಾಗಿರುವ ಮಾಹಿತಿ ತಿಳಿ... Read More