Hubli, ಮೇ 11 -- ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದಲ್ಲಿ ಶನಿವಾರ ಎಡಬಿಡದೇ ಮಳೆ ಸುರಿದಿದೆ. ಅದರಲ್ಲೂ ಹುಬ್ಬಳ್ಳಿ ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಆರು ಗಂಟೆಯೂ ಕಾಲ ಮಳೆಯಾಗಿದೆ. ಹುಬ್ಬಳ್ಳಿ ನಗರದಲ್ಲಿ ಭಾರೀ ಮಳೆಗೆ ಪ್ರಮುಖ ರಸ್ತೆಗಳ... Read More
Bangalore, ಮೇ 11 -- ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ಇನ್ನೊಂದು ತಿಂಗಳಲ್ಲಿ ಸಸಿ ನೆಡುವ ಆಂದೋಲನ ಆರಂಭವಾಗಲಿದೆ. ಒಂದು ಕಡೆ ಮರಗಳನ್ನು ನೆಡುತ್ತಾ ಸಾಧ್ಯವಾದಷ್ಟೂ ಅವುಗಳನ್ನು ಉಳಿಸಿಕೊಳ್ಳಲು ಪ್ರಯತ... Read More
Bangalore, ಮೇ 11 -- ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ಇನ್ನೊಂದು ತಿಂಗಳಲ್ಲಿ ಸಸಿ ನೆಡುವ ಆಂದೋಲನ ಆರಂಭವಾಗಲಿದೆ. ಒಂದು ಕಡೆ ಮರಗಳನ್ನು ನೆಡುತ್ತಾ ಸಾಧ್ಯವಾದಷ್ಟೂ ಅವುಗಳನ್ನು ಉಳಿಸಿಕೊಳ್ಳಲು ಪ್ರಯತ... Read More
Bangalore, ಮೇ 11 -- ಬೆಂಗಳೂರು: ಅನಾರೋಗ್ಯದಿಂದ ಎರಡು ವಾರಗಳ ಹಿಂದೆಯೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಆವರ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿಯೇ ಇದೆ.ಬೆಂಗಳೂರಿನ ಮಣಿಪಾಲ್... Read More
Mangalore, ಮೇ 11 -- ಮಂಗಳೂರು: ಅಪೆಕ್ಸ್ಇಂಡಿಯಾಫೌಂಡೇಶನ್ ನೀಡುವ 8ನೇ ಅಪೆಕ್ಸ್ಇಂಡಿಯಾ ಒಕ್ಕ್ಯುಪೇಶನಲ್ ಹೆಲ್ತ್ ಅಂಡ್ ಸೇಫ್ಟಿ ಅವಾರ್ಡ್ಸ್ 2023 ಸಮಾರಂಭದಲ್ಲಿಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ಲಾಟಿನಂ ಪ್ರಶಸ್ತಿಗೆ ಭಾಜನವಾಗಿದ... Read More
Bangalore, ಮೇ 11 -- ಬೆಂಗಳೂರು: ಕರ್ನಾಟಕದ ಶಿಕ್ಷಕರು ಹಾಗೂ ಪದವೀಧರರ ಕ್ಷೇತ್ರದಿಂದ ವಿಧಾನಪರಿಷತ್ಗೆ ನಡೆಯಲಿರುವ 6 ಸ್ಥಾನಗಳ ಚುನಾವಣೆಗೆ ಬಿಜೆಪಿ ಐದು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಈ ಮೂಲಕ ಕರ್ನಾಟಕದಲ್ಲಿ ಈ ಚುನ... Read More
Bangalore, ಮೇ 11 -- ಬೆಂಗಳೂರು: ಕರ್ನಾಟಕದ ಶಿಕ್ಷಕರು ಹಾಗೂ ಪದವೀಧರರ ಕ್ಷೇತ್ರದಿಂದ ವಿಧಾನಪರಿಷತ್ಗೆ ನಡೆಯಲಿರುವ 6 ಸ್ಥಾನಗಳ ಚುನಾವಣೆಗೆ ಬಿಜೆಪಿ ಐದು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಜೆಡಿಎಸ್ಗೆ ಒಂದು ಸ್ಥಾನವನ್ನ... Read More
Maharashtra, ಮೇ 11 -- ಆತನ ಹೆಸರು ದತ್ತಾ ಪಾಟೀಲ್. ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಲಾತೂರ್ ಜಿಲ್ಲೆಯ ಹಲಗರ ಗ್ರಾಮದ ಯುವಕ. ಕರ್ನಾಟಕ ಸೂರತ್ಕಲ್ ಎನ್ಐಟಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದು ಅಮೆರಿಕಾದ ಕ್ಯಾಲಿಪೋರ್ನಿ... Read More
Maharashtra, ಮೇ 11 -- ಆತನ ಹೆಸರು ದತ್ತಾ ಪಾಟೀಲ್. ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಲಾತೂರ್ ಜಿಲ್ಲೆಯ ಹಲಗರ ಗ್ರಾಮದ ಯುವಕ. ಕರ್ನಾಟಕ ಸುರತ್ಕಲ್ ಎನ್ಐಟಿಕೆಯಲ್ಲಿ( ಎಂಜಿನಿಯರಿಂಗ್ ಪದವಿ ಪಡೆದು ಅಮೆರಿಕಾದ ಕ್ಯಾಲಿಪೋರ... Read More
Tumkur, ಮೇ 11 -- ತುಮಕೂರು: ಕಳೆದ 7-8 ತಿಂಗಳಿಂದ ಮಳೆಯಿಲ್ಲದೆ ಭೀಕರ ಬರ, ಮಿತಿ ಮೀರಿದ ಬಿಸಿಲಿನ ಝಳದಿಂದ ಬಸವಳಿದು ಮಳೆಗಾಗಿ ಆಗಸದತ್ತ ಮುಖ ಮಾಡಿದ್ದ ರೈತ ಸಮೂಹ ಹಾಗೂ ಜನಸಾಮಾನ್ಯರ ಮೊಗದಲ್ಲಿ ರಾತ್ರಿ ಸುರಿದ ವರ್ಷಧಾರೆ ಮಂದಹಾಸ ಮೂಡಿಸಿದೆ. ... Read More