Exclusive

Publication

Byline

ಮೇ ಮಾಸಿಕ ದುರ್ಗಾಷ್ಟಮಿ ಯಾವಾಗ? ದುರ್ಗೆಯನ್ನು ಹೇಗೆ ಆರಾಧಿಸಬೇಕು, ಯಾವ ಮಂತ್ರಗಳನ್ನು ಪಠಿಸಬೇಕು?

Bengaluru, ಮೇ 14 -- ಮಾಸಿಕ ದುರ್ಗಾಷ್ಟಮಿ 2024: ನವರಾತ್ರಿ ಸಮಯದಲ್ಲಿ ದುರ್ಗೆಯ ಪೂಜೆ ಅಥವಾ ದುರ್ಗಾಷ್ಟಮಿ ಆಚರಿಸುತ್ತೇವೆ. ಅಷ್ಟೇ ಅಲ್ಲ ಪ್ರತಿ ತಿಂಗಳು ಕೂಡಾ ದುರ್ಗಾಷ್ಟಮಿ ಆಚರಿಸಲಾಗುತ್ತದೆ. ಇದನ್ನು ಮಾಸಿಕ ದುರ್ಗಾಷ್ಟಮಿ ಎನ್ನುತ್ತಾರೆ... Read More


ಪ್ರತಿದಿನ ಮೀನು ತಿನ್ನುವ ಅಭ್ಯಾಸ ನಿಮಗಿದ್ಯಾ, ಮೀನು ಪ್ರಿಯರು ತಿಳಿದಿರಲೇಬೇಕಾದ ಮಹತ್ವದ ವಿಚಾರಗಳಿವು

ಭಾರತ, ಮೇ 14 -- ಮೀನು ಸಾರು, ಮೀನು ಫ್ರೈ, ಮೀನು ಪುಳಿಮುಂಚಿ, ಮೀನಿನ ಬಿರಿಯಾನಿ ಈ ಖಾದ್ಯಗಳ ಹೆಸರು ಕೇಳಿದ್ರೆ ಬಾಯಲ್ಲಿ ನೀರೂರುತ್ತೆ. ಜಗತ್ತಿನಾದ್ಯಂತ ಮಾಂಸಾಹಾರಿಗಳಿಗೆ ಮೀನು ಫೇವರಿಟ್‌ ಎಂದರೆ ತಪ್ಪಾಗಲಿಕ್ಕಿಲ್ಲ. ಮೀನು ರುಚಿ ಮಾತ್ರವಲ್ಲ,... Read More


ಸಂಗೀತಾ ಶೃಂಗೇರಿಗೆ ಹುಟ್ಟುಹಬ್ಬದ ಸಂಭ್ರಮ; ಡ್ರೋನ್‌ ಪ್ರತಾಪ್‌ಗೆ ರಾಖಿ ಕಟ್ಟಿ ಕಾಲಿಗೆ ಬಿದ್ದು ನಮಸ್ಕರಿಸಿದ 777 ಚಾರ್ಲಿ ಚೆಲುವೆ

ಭಾರತ, ಮೇ 14 -- ಬೆಂಗಳೂರು: ಕನ್ನಡ ನಟಿ ಸಂಗೀತಾ ಶೃಂಗೇರಿ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಬಿಗ್‌ಬಾಸ್‌ ಸ್ಪರ್ಧಿಗಳು ಭಾಗಿಯಾಗಿದ್ದಾರೆ. ವಿನಯ್‌ ಗೌಡ, ನಮ್ರತಾ ಗೌಡ, ನೀತು ವನಜಾಕ್ಷಿ, ರಕ್ಷಕ್‌ ಬುಲೆಟ್‌ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾ... Read More


Sushil Kumar Modi: ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅನಾರೋಗ್ಯದಿಂದ ವಿಧಿವಶ; ಗಣ್ಯರ ಕಂಬನಿ

ಭಾರತ, ಮೇ 14 -- ದೆಹಲಿ: ಭಾರತೀಯ ಜನತಾ ಪಕ್ಷದ (BJP) ನಾಯಕ ಹಾಗೂ ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ (Sushil Kumar Modi) ಅವರು ಕ್ಯಾನ್ಸರ್ ವಿರುದ್ಧ ದೀರ್ಘಕಾಲದ ಹೋರಾಟದ ನಂತರ ಸೋಮವಾರ (ಮೇ 13) ನಿಧನರಾದರು. ಅವರಿಗೆ ... Read More


ಗುರು, ಸೂರ್ಯ ಸಂಯೋಜನೆಯಿಂದ ಗುರು ಆದಿತ್ಯ ಯೋಗ; 12 ರಾಶಿಗಳಿಗೆ ರವಿ, ಬೃಹಸ್ಪತಿ ನೀಡುವ ಫಲಗಳೇನು?

Bengaluru, ಮೇ 14 -- ಗ್ರಹಗಳ ಅಧಿಪತಿ ಸೂರ್ಯ ಮೇ 14, ಮಂಗಳವಾರ ಮೇಷ ರಾಶಿಯಿಂದ ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಸೂರ್ಯನನ್ನು ಜ್ಞಾನೋದಯ, ಸರ್ಕಾರಿ ಕೆಲಸ ಮತ್ತು ಸಂತೋಷದ ಅಂಶವೆಂದು ಪರಿಗಣಿಸಲಾಗಿದೆ. ಗುರು ಈಗಾಗಲೇ ವೃಷಭ ರಾಶಿಯಲ್ಲಿದ... Read More


ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಜತೆ ಕಿಶನ್‌ ಬಿಳಗಲಿ ನೀರಾಟ; ಯಾಕೆ ಗುರು ನಮ್‌ ಹೊಟ್ಟೆ ಉರಿಸ್ತಿಯಾ ಅಂದ್ರು ಫ್ಯಾನ್ಸ್‌

ಭಾರತ, ಮೇ 14 -- ಬೆಂಗಳೂರು: ಕನ್ನಡದ ಪ್ರತಿಭಾನ್ವಿತ ಯುವ ಡ್ಯಾನ್ಸರ್‌ ಕಿಶನ್‌ ಬಿಳಗಲಿ ಆಗಾಗ ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿಯರ ಜತೆ ಡ್ಯಾನ್ಸ್‌ ಮಾಡುತ್ತ ಇರುತ್ತಾರೆ. ಇದೀಗ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಜತೆ ರೋಮ್ಯಾಂಟಿಕ್‌ ಆಗಿ ಡ... Read More


ರೌಡಿಗಳಿಂದ ಪಾರ್ಥನಿಗೆ ಪೆಟ್ಟು, ಜೈದೇವ್‌ ಮೇಲೆ ಶಕುಂತಲಾಗೆ ಸಿಟ್ಟು; ಗೌತಮ್‌-ಭೂಮಿಕಾರಿಗೆ ಚಿಕ್ಕಮಗಳೂರಿನಲ್ಲಿ ಹನಿಮೂನ್‌, ಅಮೃತಧಾರೆ ಸ್ಟೋರಿ

Bangalore, ಮೇ 14 -- ಅಮೃತಧಾರೆ ಸೀರಿಯಲ್‌ ನಿನ್ನೆಯ ಸಂಚಿಕೆ: ಹೊಸ ಆಫೀಸ್‌ನಲ್ಲಿ ಭೂಮಿಕಾ ಸ್ಟೂಲ್‌ ಮೇಲೆ ನಿಂತು ಬಲೂನ್‌ ಕಟ್ಟುವಾಗ ಎಡವುತ್ತಾರೆ. ತಕ್ಷಣ ಗೌತಮ್‌ ಆಕೆಯನ್ನು ಹಿಡಿದುಕೊಳ್ಳುತ್ತಾರೆ. ಆ ಸಮಯದಲ್ಲಿ ಅಲ್ಲಿಗೆ ಬಂದ ಆನಂದ ಬರುತ್... Read More


Brundavana Serial: ಪುಷ್ಪಾಳ ಚಿಂತೆಗೆ ಕಾರಣವಾಗಿದೆ ಭಾರ್ಗವಿ ಮಾತು; ಸತ್ಯಮೂರ್ತಿ ಕೈಯಲ್ಲಿ ಸಿಕ್ಕಿ ಬಿದ್ರು ಸಹನಾ-ಆಕಾಶ್‌

ಭಾರತ, ಮೇ 14 -- ಬೃಂದಾವನ ಧಾರಾವಾಹಿಯ ನಿನ್ನೆಯ (ಮೇ 13) ಸಂಚಿಕೆಯಲ್ಲಿ ಭಾರ್ಗವಿಯ ಮಾತುಗಳೇ ಪುಷ್ಪಾಳ ಕಿವಿಯಲ್ಲಿ ಪ್ರತಿಧ್ವನಿಸುತ್ತದೆ. ʼನಾನು ಸೈಲೆಂಟ್‌ ಆಗಿದೀನಿ ಅಂದ್ರೆ ವೈಲೆಂಟ್‌ ಆಗೋಕೆ ಸ್ಕೆಚ್‌ ಹಾಕಿದೀನಿ ಎಂದರ್ಥ. ಈಗಾಗಲೇ ದ್ವೇಷ ಕ... Read More


ಮಳೆ ಕೊರತೆ, ಬಿಸಿಯಿಂದ ಕೈಕೊಟ್ಟ ಬೆಳೆಗಳು; ಬೆಂಗಳೂರಿನಲ್ಲಿ 60 ರೂ ಇದ್ದ ಕೆಜಿ ಬೀನ್ಸ್ 240 ರೂಪಾಯಿ, ಗಗನಕ್ಕೇರಿದ ತರಕಾರಿ ಬೆಲೆ

ಭಾರತ, ಮೇ 14 -- ಬೆಂಗಳೂರು: ಮಳೆ ಕೊರತೆ (Rain Shortage), ರಣ ಬಿಸಿಲಿನ (Heatwave) ಪರಿಣಾಮ ರೈತರು ಬೆಳೆಗಳನ್ನು ಸರಿಯಾದ ಪ್ರಮಾಣದಲ್ಲಿ ತೆಗೆಯಲು ಸಾಧ್ಯವಾಗುತ್ತಿಲ್ಲ. ತಾಪಮಾನ (Temperature) ಏರಿಕೆಯಿಂದ ಶೇಕಡಾ 40 ರಷ್ಟು ಬೆಳೆ ಬರುವ... Read More


ಆಹ್ವಾನ ಪತ್ರಿಕೆ ಇರುವ ಬ್ಯಾಗ್‌ ಕದಿಯಲು ಭಾಗ್ಯಾ ರೂಮ್‌ಗೆ ಅತ್ತೆ ಸುನಂದಾಳನ್ನು ಕಳಿಸಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Bengaluru, ಮೇ 14 -- Bhagyalakshmi Serial: ತಾಂಡವ್‌ ಹಾಗೂ ಶ್ರೇಷ್ಠಾ ತಮ್ಮ ಮದುವೆ ಕಾರ್ಡನ್ನು ದೇವಸ್ಥಾನದಲ್ಲಿ ಪೂಜೆ ಮಾಡಿಸಲು ಹೋದಾಗ ಭಾಗ್ಯಾ ಆಫರ್‌ ಲೆಟರ್‌ ಜೊತೆಗೆ ಮದುವೆ ಆಹ್ವಾನ ಪತ್ರಿಕೆ ಕೂಡಾ ಮಿಸ್‌ ಆಗಿ ಭಾಗ್ಯಾ ಬ್ಯಾಗ್‌ ಸೇರ... Read More