Exclusive

Publication

Byline

Location

ವೇದವ್ಯಾಸ ಜಯಂತಿ ರಾಷ್ಟ್ರಗುರು ಜಯಂತಿಯಾಗಲಿ; ಉಡುಪಿ ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಪ್ರತಿಪಾದನೆ

ಭಾರತ, ಮೇ 20 -- ಮಹಾಭಾರತವನ್ನು ಬರೆದ, ವೇದಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದ ವೇದವ್ಯಾಸ ಜಯಂತಿಯನ್ನು ವರ್ಷದಲ್ಲಿ ಹಲವಾರು ದಿನಾಂಕಗಳಲ್ಲಿ ಆಚರಿಸಲಾಗುತ್ತದೆ, ವೇದವ್ಯಾಸರು ಧರ್ಮ ಪ್ರಚಾರಕ್ಕಾಗಿ ಹಲವಾರು ಬಾರಿ ಕಾಣಿಸಿಕೊಂಡರು ಎಂದು ನಂಬಲ... Read More


ಇಲ್ಲಿ ಕಾಗೆಗಳೇ ಇಲ್ಲ, ನಂದಿ ವಿಗ್ರಹ ಪ್ರತಿವರ್ಷ ಬೆಳೆಯುತ್ತಿದೆ; ಆಂಧ್ರಪ್ರದೇಶ ಯಾಗಂಟಿ ಉಮಾಮಹೇಶ್ವರ ದೇವಸ್ಥಾನ ದರ್ಶನ

Bengaluru, ಮೇ 20 -- ನಮ್ಮ ದೇಶದಲ್ಲಿ ಬಹಳಷ್ಟು ದೇವತೆಗಳು ಪವಾಡಕ್ಕೆ, ವಾಸ್ತುಶಿಲ್ಪಕ್ಕೆ ಹೆಸರಾಗಿದೆ. ಸಾವಿರಾರು ಭಕ್ತರು ಪ್ರತಿದಿನ ಈ ದೇವಾಲಯಕ್ಕೆ ತೆರಳಿ ದೇವರ ದರ್ಶನ ಮಾಡಿ ಬರುತ್ತಾರೆ. ತಮ್ಮ ಕಷ್ಟಗಳನ್ನು ದೇವರ ಬಳಿ ಹೇಳಿಕೊಂಡು ಎಲ್ಲವ... Read More


Tomorrow Horoscope: ಸಂತೋಷಕೂಟಕ್ಕೆ ಹೆಚ್ಚಿನ ಹಣ ಖರ್ಚು, ಆರೋಗ್ಯದಲ್ಲಿ ಏರಿಳಿತ; ನಾಳೆಯ ದಿನ ಭವಿಷ್ಯ

Bengaluru, ಮೇ 20 -- ನಾಳೆಯ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮ... Read More


Horoscope Today: ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ, ಸಾಮಾಜಿಕ ರಂಗದಲ್ಲಿ ಗಣ್ಯಸ್ಥಾನ; ಧನಸ್ಸು, ಮಕರ, ಕುಂಭ, ಮೀನ ರಾಶಿ ದಿನ ಭವಿಷ್ಯ

Bengaluru, ಮೇ 20 -- ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮ... Read More


Horoscope Today: ವಿದ್ಯಾರ್ಥಿಗಳಿಗೆ ಉನ್ನತ ಸಂಸ್ಥೆಯಲ್ಲಿ ಉದ್ಯೋಗ ದೊರೆಯಲಿದೆ, ದಾಂಪತ್ಯ ಜೀವನದಲ್ಲಿ ವಾದ ವಿವಾದ; ಮೇ 20ರ ದಿನ ಭವಿಷ್ಯ

Bengaluru, ಮೇ 20 -- ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮ... Read More


Horoscope Today: ಬಹಳ ದಿನಗಳಿಂದ ದೂರ ಇದ್ದ ಸೋದರರು ಮುನಿಸು ಮರೆತು ಒಂದಾಗಲಿದ್ದಾರೆ; ಮೇಷ, ವೃಷಭ, ಮಿಥುನ, ಕಟಕ ರಾಶಿಫಲ

Bengaluru, ಮೇ 20 -- ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮ... Read More


ಕುಂಭ ವಿವಾಹ ಸೇರಿದಂತೆ ಮಂಗಳ ದೋಷದಿಂದ ಮದುವೆ ತಡವಾಗುತ್ತಿದ್ದಲ್ಲಿ ಯಾವ ಪರಿಹಾರಗಳನ್ನು ಮಾಡಿಕೊಳ್ಳಬೇಕು? ಇಲ್ಲಿದೆ ಮಾಹಿತಿ

Bengaluru, ಮೇ 20 -- ಒಬ್ಬ ವ್ಯಕ್ತಿಯು ಜೀವನದಲ್ಲಿ ಸುಖ, ಸಂತೋಷ, ನೆಮ್ಮದಿಯಿಂದ ಇರಬೇಕೆಂದರೆ ದೇವರ ಅನುಗ್ರಹದ ಜೊತೆಗೆ ಗ್ರಹ ಗತಿಗಳ ಪಾತ್ರ ಕೂಡಾ ಪ್ರಮುಖವಾಗಿರುತ್ತದೆ. ಜಾತಕದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಸಾಮಾನ್ಯ. ಆದರೆ ಜಾತಕದಲ್ಲಿ ಕಂ... Read More


Mars Transit: ಮೇಷ ರಾಶಿಗೆ ಮಂಗಳ ಪ್ರವೇಶ; ಸಿಂಹ ಸೇರಿ ಈ 4 ರಾಶಿಯವರಿಗೆ ರುಚಕ ರಾಜಯೋಗ ತರಲಿದೆ ಸಕಲ ಸೌಭಾಗ್ಯ

Bengaluru, ಮೇ 20 -- ರುಚಕ ರಾಜ ಯೋಗ: ವೈದಿಕ ಜ್ಯೋತಿಷ್ಯದಲ್ಲಿ ಮಂಗಳ ಗ್ರಹವನ್ನು ಗ್ರಹಗಳ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಇದು ಧೈರ್ಯ, ಶೌರ್ಯ, ಶಕ್ತಿ ಮತ್ತು ಆತ್ಮ ವಿಶ್ವಾಸದ ಅಂಶವಾಗಿದೆ ಎಂದು ಹೇಳಲಾಗುತ್ತದೆ. ಮಂಗಳನ ಚಲನೆಯನ್ನು ಬದಲ... Read More


ಇಂದು ಮೋಹಿನಿ ಏಕಾದಶಿ; ಶುಭ ಮುಹೂರ್ತ, ಪೂಜಾ ವಿಧಾನ, ಪಠಿಸಬೇಕಾದ ಮಂತ್ರಗಳು ಯಾವುವು? ಇಲ್ಲಿದೆ ವಿವರ

Bengaluru, ಮೇ 19 -- ಮೋಹಿನಿ ಏಕಾದಶಿ 2024: ವೈಶಾಖ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಯಲ್ಲಿ ಮೋಹಿನಿ ಏಕಾದಶಿ ಕೂಡಾ ಒಂದು. ಇಂದು ಮೇ 19, ಭಾನುವಾರದಂದು ಮೋಹಿನಿ ಏಕಾದಶಿಯನ್ನು ಆಚರಿಸಲಾಗುತ್ತಿದೆ. ಈ ಏಕಾದಶಿಗೆ ವಿಶೇಷ ಮಹತ್ವವಿದೆ. ಈ ... Read More


ಕಾವೇರಿ, ಗಂಗಾ ಸೇರಿದಂತೆ ಹಿಂದೂ ಪುರಾಣದಲ್ಲಿ ಉಲ್ಲೇಖಿಸಲಾದ ಭರತ ಭೂಮಿಯನ್ನು ಪಾವನಗೊಳಿಸಿದ ಸಪ್ತನದಿಗಳ ಮಹತ್ವ ತಿಳಿಯಿರಿ

Bengaluru, ಮೇ 19 -- ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ, ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು. ನಮ್ಮ ಹಿರಿಯರು ಪ್ರತಿದಿನ ಬೆಳಗ್ಗೆ ಈ ಸಪ್ತ ನದಿಗಳ ಶ್ಲೋಕವನ್ನು ಹೇಳುತ್ತಾ ಜಲ ಮೂಲಗಳನ್ನು ನೆನೆಯುತ್ತಿದ್ದರು. ಹಿಂದೂ ಧರ್... Read More